ಸೋಮವಾರ, ಡಿಸೆಂಬರ್ 3, 2001

ದೂರಾಲೋಚನೆ [03/12/2001]

ಶ್ರೀ ಕೃಷ್ಣ ಪರಮಾತ್ಮನಿಗೆ ದೂರಾಲೋಚನೆ ಬಿಡಿ ಬಹಳಾ ದ್ರೌಪದಿಗೋಸ್ಕರ, ಚಿಕ್ಕಂದಿನಿಂದಲೇ ಕದ್ದು ತೆಗೆದಿರಿಸಿದ್ದ ಗೋಪಿಯರ ನೂರಾರು ಜರತಾರಿ ಸೀರೆಗಳಾ!